Posts

Showing posts from April, 2023

ಚುಟುಕು ಕವನ- 10

Image
ಹುಡುಗಿ ನೀ ಎಂಥಾ ಸೊಗಸು  ಬಿತ್ತು ಒಂದು ಸುಂದರ ಕನಸ್ಸು ಬಂತು ನಿನ್ನ ಮೇಲೆ ಮನಸ್ಸು ಆಗಿತ್ತು ನಂಗೆ ತುಂಬಾ ವಯಸ್ಸು ಕಣ್ಣಿಗೆ ಕಂಡಿತು ನಿನ್ನ ಚೆಂದದ ಬಿಂಬ ಕಂಡ ಅಂಗೆ ಹಾಯಿತು ಏಕೋ ರಂಬ  ಕನಸ್ಸಲಿ ಕಂಡೆ ಸುಂದರ ಕಂಬ  ಏಕೋ ಏನೋ ನಿನಗೆ ಬಲು ಜಂಬ ಓರೆ ಗಣ್ಣ ನೋಟ ತುಂಬ ಚೆಂದ ನನಗೂ ನಿನಗೂ ಬಿಡಿಸದ ಭಂದ  ನಿನ್ನ ಮೂತಿ ನೋಡಲು ಬಲು ಅಂದ ದೇವರೂ ನನಗಾಗಿ ನಿನ್ನನೇ ತಂದ ***********ರಚನೆ********* ಡಾ. ಚಂದ್ರಶೇಖರ್ ಸಿ ಹೆಚ್  

2. Girls look bright

Image
All are looking so bright Standing like a keep quiet Everybody look same weight But nobody give me a sight All are look like a flower Exactly I am not your lover Flowers are also clever Don't lose the hope forever All are standing like a star Tune like handy guitar Don't make me so scar I hold you all of you in Jar All are crazy beautiful girl Shine like a marvelous pearl Don't make me panic with a swirl I am always round you with a whirl ***†******Writer******** Dr.Chandrashekhar CH

1.Walking in pain

Image
  Walking in a pain in my life You killed my life with a knife Blood flow like a water Nobody knows what is the matter  Sorrow surrounded me like a wool Life teach me a lesson with cool Running in heavy rain water Tears washout but pain is thunder  Blue sky is full of stars Dream is to walk on the mars Sun is like a red plasma I look the hot sun on chesma  Night is full of black dark  moon  show white spark Look the sky bird is on fly Sorrows make me so  cry **********Writer********* Dr.Chandrashekhar CH

ಚುಟುಕು ಕವನ -9

Image
ಜೀವನವೆಂಬುದು ಜೋಕಾಲಿ ತೂಗಬೇಕು ಹಾಗೆ ನೀ ಬದುಕಲ್ಲಿ ನೋವು ನಲಿವುಗಳ ಉಯ್ಯಾಲೆ ಜೀವನ ಸಿಹಿಕಹಿ ನೆನಪಿನ ಸರಮಾಲೆ ಬಾಳು ಎಂಬುದು ಒಂದು ಜಾತ್ರೆ ಕಷ್ಟ ,ಸುಖಗಳ ಸವಿಯುವ ಪಾತ್ರೆ ನುಂಗಬೇಕೂ ನೀ ನೆಮ್ಮದಿಯ ಮಾತ್ರೆ ಬದುಕಿನ ಕೊನೆಯಲ್ಲಿ ಹೊರಡು ಯಾತ್ರೆ ಕಷ್ಟ, ನೋವು ಎಂಬ ಕಹಿಯ ಗೆಲ್ಲು ಆಸೆ ದ್ವೇಷಗಳ ಬುಡ ಕಿತ್ತು ನಿಲ್ಲು ಬಾಳಲಿ ಬಾರದಿರಲಿ ಹಸಿ ಬಿಸಿ ಕನಸ ಜೊಲ್ಲು ಬದುಕಲಿ ಬೀಳದೆ ಇರಲಿ ನೋವಿನ ಕಲ್ಲು   **********ರಚನೆ********** ಡಾ.ಚಂದ್ರಶೇಖರ್ ಸಿ.ಹೆಚ್

ಚುಟುಕು ಕವನ -8

Image
  ಕಾಡ ಬೇಡವೆ ಚಿನ್ನ ಕಾದು ಕುಳಿತೆ ನಿನ್ನ ನೀ ಹೀಗೆ ಕಾಡಿದರೆ ನನ್ನಾ ಹೇಳು  ಎಂತಹ ಚೆನ್ನಾ ಕನಸೂ ಬೇಡಿದೆ ನಿನ್ನಾ ಹಾಕಬೇಡವೆ ಗುನ್ನಾ  ಗುಂಡಿಗೆ ಬೇಡಿದೆ ಇನ್ನಾ ಕಾದು ಕುಳಿತೆಹೇ ನಿನ್ನಾ ಮೌನದಿ ಮಾಡಿದೆ ಸನ್ನೆ ಸವರಲೆ ನಿನ್ನಾ ಕೆನ್ನೆ ನೀನು ಸಿಗ್ನಲ್ ನೀಡಿದೆ ನೆನ್ನೆ ನಾ ಮರೆತಿದ್ದೆ ಸೊನ್ನೆ ಬೇಡಿದೆ ಇಡಿದು ಜೊನ್ನೆ ತಿರುಗಿ ನೋಡಲಿಲ್ಲ ಮೊನ್ನೆ  ಕ್ಷಮಿಸಿ ಬಿಡು ಪ್ರಿಯೆ ನನ್ನೆ ನಾ ಕಾದಿರುವೆ ನೀನ್ನೆ ಮಾತಲಿ ಏಕೋ ಸಿಡುಕು ನೀ ಇದ್ದರೇ ಇಲ್ಲ ಕೆಡುಕು ನಿನ್ನ ನೆನಪೇ ಮೆಲುಕು ನೀ ಬಳ್ಳಿ ಹಾಗೆ ಬಳುಕು ಮಾಡುತ ಹೊರಟೆ ತಳುಕು ರೋಡಲಿ ನಿಂದೆ ಬೆಳಕು ಮನಸ್ಸೂ ಏಕೋ ಹುಳುಕು ನಿನ್ನ ಒಲವೆ. ಸಿಹಿ ಗುಟುಕು *********ರಚನೆ******* ಡಾ.ಚಂದ್ರಶೇಖರ್. ಸಿ. ಹೆಚ್

ಆಗೀದೆ

Image
ಹಾರುವ ಹಕ್ಕಿಗೆ ರೆಕ್ಕೆ ಬಂದರೆ ಮುಗಿಲು ಮನೆ ಎಂಬಂತಾಗಿದೆ ಬೆಳಗಿನ ಜಾವ ಕೊಳಿ ಕೂಗಲು ಸೂರ್ಯ ಉದಯಿಸಿದಂತಾಗಿದೆ ಬೇಸಿಗೆಯಲ್ಲಿ ಬಾಯರಿದವಾಗೆ ನೀರು ಸಿಕ್ಕರೆ ಸ್ವರ್ಗವೇ ಸಿಕ್ಕಂತಾಗಿದೆ ಸುಡುವ ಕಿರಣವು ಎಮ್ಮೆಯ ಸುಡಲು ಕೇಸರೆ ಮನೆ ಎಂಬಂತಾಗಿದೆ  ಬಾಡುವ ಗಿಡದೀ ಮಲ್ಲಿಗೆ ಅರಳಿ ಸುವಾಸನೆ ಬೀರದೆ ಬಿಟ್ಟಂತಾಗಿದೆ ನೀಲಿ ಆಕಾಶದಿ ಮುಸುಕು ಬಂದರೆ ಚುಕ್ಕಿಗಳಿಗೆ ಬರ ಬಂದತಾಗಿದೆ  ಸಮುದ್ರದ ನೀರಿಗೆ ಸಕ್ಕರೆ ಸುರಿದರೆ ಉಪ್ಪಿನ ನೀರು ಸಿಹಿ ಅದಂತಾಗಿದೆ ಕಂಡ ಕನಸು ಕಣ್ಣ ಮುಂದೆ ಬಂದರೆ ಕವಿಯ ಕವನ ಮೂಡಿದಂತಾಗಿದೆ  ಸುರಿವ ಮಳೆಗೆ ಛತ್ರಿ ಇಡಿದರೆ ಮಳೆಯು ನಿಂತಂತಾಗಿದೆ ಮೆಯುವಾ ಕುರಿಯ ಕುತ್ತಿಗೆ ಕಡಿದರೆ ಮಾಡಿದ ಪಾಪವು ಪುಣ್ಯವಾದಂತಾಗಿದೆ  *********ರಚನೆ******** ಡಾ.ಚಂದ್ರಶೇಖರ್ ಸಿ. ಹೆಚ್

ಎಲೆಕ್ಷನ್ ಬಂತು

Image
  ಐದು ವರ್ಷದ ಎಲೆಕ್ಷನ್ ಬಂತಂತೆ ಎಲ್ಲರಿಗೂ ಏಕೋ ಮತದಾನದ ಚಿಂತೆ ಒಂದು ಪಕ್ಷದೊನು ಬಂದು ತೊಡೆ ತಟ್ಟಿ ಒಂದು ಓಟಿಗೆ ಸಾವಿರ ರೂಪಾಯಿ ಕೊಟ್ಟನಂತೆ  ಇನ್ನೊಂದು ಪಾರ್ಟಿ ಅವನು ಸೀರೆ ಕೊಟ್ಟು  ಐದುನೂರು ಕೊಟ್ಟು ಕೈ ಮುಗಿದನಂತೆ   ಮತ್ತೊಂದು   ಪಕ್ಷ್ದೋನು ಬಂದು ಕುಕ್ಕರ್ ಕೊಟ್ಟು ರಾಗಿ ಕೊಯ್ಯುವ ಮಹಿಳೆಗೆ  ನಿಮ್ಮ ಮತ ಒತ್ತಿ ಅಂದನಂತೆ ಊರು ಹೈಕಳು ಎಣ್ಣೆ ಒಡೆದು ಬಾಡೂಟ ತಿಂದು, ಮಸ್ತು ಎಂಜಾಯ್ ಮಾಡವರೆ ಯಾರಿಗೆ ಓಟು ಹಾಕಲಾ ಮಗ ಎಂದು ಚಿಂತೆ ಮಾಡ್ತಾ ಕುಂತವರೆ ಆಂಟಿಯರು ಸೀರೆಗಾಗಿ ಕಾದು ನಿಂತವರೆ ಅಂಕಲ್ ಗಳು ಚಡ್ಡಿ ಒಳಗೇ ಬಿಡಿ ಬೆಂಕಿ ಪಟ್ಟಣ ತುಂಬವರೆ ಪೊಲೀಸ್ ಅಪ್ಪ ಟ್ರಾಫಿಕ್ ನಲ್ಲಿ ಕಾದು ಕೂತು ಯೆಂಡ ಮತ್ತು ನೋಟು ಇಡಿದು ಕುಂತವರೆ  ನಮ್ಮನು ಆಳುವ ದೊರೆಗಳು ಭಾಷಣ ಬಿಗಿತವರೆ ಮತ್ತೆ ನಾವು ಅಧಿಕಾರಕ್ಕೆ ಬಂದ್ರೆ ದೇಶ ಚೇಂಜ್ ಮಾಡ್ತೀವಿ ಅಂತಾರೆ ದೇಶದ ಸಾಲ ಏರಿಸಿ ನಮ್ಮನು ಶೂಲಕೆ ತಳ್ವರೆ  ಭರವಸೆಗಳು ನೂರು ಈಡೇರುವುದು ಮೂರು ಪೇಪರ್ ತುಂಬಾ ಹಗರಣ ನೋಡೀ ಸಾಕಾಯ್ತು ರೈತ ಬೆಳೆದ ಬೆಳೆಗೆ ಕಿಮ್ಮತ್ತ ಇಲ್ಲದೆ ಕುತ್ತಿಗೆ ನೇಣು ಬಿಗಿದಾಯ್ತು ಒಟಿಗೆ ನೋಟನು ತೆಗೆದುಕೊಂಡು ಜೀವನ ಅಡವಿಟ್ಟು ಒಂದ ನೈಂಟಿ ಓಡೆದಾಯ್ತು ಐದು ವರ್ಷ ಪೇಪರ್ ತುಂಬಾ ನಿವ್ಸ್ ಕೇಳಿ  ಬೇಸಗೆಲಿ  ತಣ್ಣೀರು  ಕುಡಿದಂತೆ ಆಯ್ತು ನೋಟು ಎತ್ತು ಓಟು ಒತ್ತು ದೇಶಕೆ ಬ್ರಷ್ಟಾಚಾರದ ಬೆಂಕಿ ಬಿತ್ತು ಮತದಾನ ನಿಮ್ಮ ಹಕ್ಕು ಕುಡಿದು ತಿಂದು ಕಕ್ಕು ನಮ್ಮ ದೇಶ ವಿಶ್ವ ಗುರು ,ನೋಡು ಎಲೆ

ಚುಟುಕು ಕವನ -7

Image
  ಕಣ್ಣು ಕಣ್ಣು ತಾಕಿ ಕಾಡಿಗಿಚ್ಚು ಬೆರಳು ತಾಕಿ ತಾಕಿ ಆಫ್ ಸ್ವಿಚ್ ಕಾಲು ತಾಕಿ ತಾಕಿ ಒತ್ತು ನೀ ಕ್ಲಚ್ ಮೈ ಗೆ ಮೈ ತಾಕಿ ಆಯ್ತು ಕರೆಂಟ್ ಟಚ್ ಏನು ಚೆಂದ ಕಾಣುಸ್ಥವಳೆ ನನ್ನಾ ನಲ್ಲೆ ಏನು ಕೇಳಿದರೂ ಹೇಳ್ತಾವಳೆ ನಾನು ಒಲ್ಲೆ ಯಾಕೆ ಇಗೆ ಅಡ್ತಾವಳೆ ನಾನು ಬಲ್ಲೆ ಮೂಡಿಸಿ ಕೇಳಬೇಕು ಈಗಾ ಜಾಜಿಮಲ್ಲೆ ಸುಮ್ನೆ ನೀ ನೋಡಿದ್ರೆ ಹಾಗೆ ಲಾಕ್ ನೋಡ್ತಾ ನೋಡ್ತಾ ನಾನು ಕ್ರಾಕ್ ನಡಿ ಇಬ್ರೂ ಹೊರಡೋಣ ಮಾಡಿ ಪ್ಯಾಕ್  ಟೈಮ್ ಆಯ್ತು ಈಗಾ ನೋಡು ಕ್ಲಾಕ್ *********ರಚನೆ********** ಡಾ. ಚಂದ್ರಶೇಖರ್ ಸಿ.ಹೆ ಚ್

ಚುಟುಕು ಕವನ-6

Image
  ಸೀರೆ ಹುಟ್ಟಾ ನಾರಿ ಮಾಡ್ಕೊಂಡೋಳೆ ಮ್ಯಾರಿ ಚೂಡಿ ಹುಟ್ಟಾ ನಾರಿ ಕಾಣುಸ್ಥವಳೆ ತುಂಬಾ ಪ್ಯಾರಿ  ಕಣ್ಣ ನೋಟ ಬಾಣ ಮಾತು ತುಂಬಾ ಮೌನ ನಡಿಗೆ ಬಳುಕೊ ಬಳ್ಳಿ ಕಾಡೋ ತುಂಟ ಕಳ್ಳಿ ನಕ್ಕರೆ ಇವಳು ಟುಬೇಲೈಟ್ ಅತ್ತರೆ ಇವಳು ಸ್ಟ್ರೀಟಲೈಟ್ ಮಿಂಚಿದ್ರೇ ಇವಳು LED ಲೈಟ್  ಪ್ರೀತಿ ಝೀರೋ ಕ್ಯಾಂಡಲ್ ಲೈಟ್  **********ರಚನೆ********** ಡಾ. ಚಂದ್ರಶೇಖರ್ ಸಿ. ಹೆಚ್

ಚುಟುಕು ಕವನ-5

Image
  ನನ್ನವಳು ಆಕಾಶದ ಚುಕ್ಕಿ ನನ್ನ ಮನಸ್ಸಿನ ಪ್ರೀತಿ ಹಕ್ಕಿ ನನ್ನ ಪ್ರೀತಿ ಕದ್ದಳು ಹೊಕ್ಕಿ ಹೊರಟೆ ಹೋದಳು ಹದ್ದಂತೆ ಕುಕ್ಕಿ ನನ್ನವಳ ಹೆಸರು ನಯನ ಸುಮ್ನೆ ಹಿಡುಕೊಂಡೆ ಕೈನಾ ಸಿಡುಕು ಮುಟ್ಟಿದರೆ ಮೈನಾ ಕೊನೆಗೂ ಕೊಟ್ಟಳು ಲೈನಾ ನನ್ನವಳು ಭಾವನೆ ತುಂಬಿದ ಕಳ್ಳಿ ಮನಸ್ಸೂ ಮುದ್ದಾದ ಹೂವು ಬಳ್ಳಿ ಪ್ರೀತಿ ಇದ್ದರೂ ತೋರಿಸದ ಮಳ್ಳಿ ಇವಳೇ ನೋಡೀ ನನ್ನಾ ಚೆಂದುಳ್ಳಿ **********ರಚನೆ******** ಡಾ.ಚಂದ್ರಶೇಖರ್. ಸಿ ಹೆಚ್

ವಚನಗಳು-40

Image
  ಮಾತಿನಲ್ಲಿ ಅಮೃತವನ್ನು ಇಟ್ಟು ನಡೆನುಡಿಯಲ್ಲಿ ದಾರಿತಪ್ಪಿ ಮಾಡುವ ಕೆಲಸಕ್ಕೆ ಕೆಡುಕ ಬಯಸಿ ನೀತಿವಂತರಂತೆ ಕಾಯಕವ ಮಾಡಿಹರು-ನಮ್ಮ ಬಸವಣ್ಣ ಆಚಾರವಂದು ನೆಪ ಮಾತ್ರ ವಿಚಾರವೊಂದು ಕಥೆ ಮಾತ್ರ ಮನದಲ್ಲಿ ಸೂತಕದ ಛಾಯೆ ಮೂಡಿ ನಡೆನುಡಿಯಲ್ಲಿ ದ್ರೋಹ ತುಂಬಿಹುದು ಕಾಯಕದಿ ನೀತಿವಂತರಂತೆ ನಟಿಸಿಹರು-ನಮ್ಮ ಬಸವಣ್ಣ ಜಾತಿಯಲ್ಲಿ ದಿನವೂ ಮುಳುಗಿ ಕಪಟ ಮೋಸವೆ ಮನತುಂಬಿ ಹೇಳಿಹರು ನ್ಯಾಯ ನೀತಿ ಪಾಠ ಲಿಂಗವ ಪೂಜಿಪನ ದ್ರೋಹಿಯಂತೆ ನೋಡಿಹರು ಮಾಡುವ ಕಾಯಕಕ್ಕೆ ಮಣ್ಣು ಹಾಕಿಹರು-ನಮ್ಮ ಬಸವಣ್ಣ ********ರಚನೆ******** ಡಾ. ಚಂದ್ರಶೇಖರ್ ಸಿ ಹೆಚ್

ವಚನಗಳು -39

Image
  ಪ್ರೀತಿಯಲ್ಲಿ ಒಲಿದ ದೇವರು ನೀನಯ್ಯ ಮಸಣದಲ್ಲೂ ಪೂಜಿಸುವರು ನಿನ್ನಯ್ಯ ಭಕ್ತಿಯಲ್ಲಿ ಪೂಜೆಯ ಮಾಡಿ ಬೇಡುವರು ನಿನ್ನಯ್ಯ ಒಳ್ಳೆಯ ಕಾಯಕವ ಮಾಡದೆ ಬೇಡಿದರೆ ಕೈಲಾಸ ದೊರಕುವುದು ಎಂತು -ನಮ್ಮ ಬಸವಣ್ಣ ಅನ್ನದಲಿ ವಿಷವಿಟ್ಟು ಸುಷ್ಠಿ ತೆಗೆದಿಹರು ನೀರಿನಲ್ಲಿ ದೇಹ ತೊಳೆದು ಗೊಚ್ಚೆ ಮಾಡಿಹರು ಜೀವಿಯ ಜೀವಾಳ ತೆಗೆದು ನಿರ್ಜೀವಿ ಏನುತಿಹರು  ಮಗುವಿಲ್ಲದ ಹೆಣ್ಣಿಗೆ ಬಂಜೆ ಎಂದಿಹರು ನೋವಿಲ್ಲದೆ ನಾಟಕದ ಕೆಲಸ ಮಾಡಿಹರು-ನಮ್ಮ ಬಸವಣ್ಣ ಮನದಲ್ಲಿ ಹಾಲಾಹಲ ತುಂಬಿ ಕಣ್ಣೆದುರು ನಾಟಕದ ಛಾಯೆತುಂಬಿ ಕುಡಿವ ನೀರಲ್ಲಿ ಅಮೃತವ ತೆಗೆದು ಕಾಯಕದಿ ಬೆರೆತವಗೆ ನೋವ ತಂದಿಹರು-ನಮ್ಮ ಬಸವಣ್ಣ **********ರಚನೆ********* ಡಾ.ಚಂದ್ರಶೇಖರ ಸಿ .ಹೆಚ್

ಚುಟುಕು ಕವನ -4

Image
  ದಿಲ್ ಇದ್ರೆ ಲವ್ ಮಾಡು ಮೀಟರ್ ಇದ್ರೆ ಕಿಸ್ಮಾಡು  ದಮ್ಮ ಇದ್ರೆ ಫ್ಲರ್ಟ್ ಮಾಡು ಪ್ರೀತಿಗಾಗಿ ಏಕೆ ಸೂಸೈಡ್ ನೋಡು ಸೂಪರ್ ಸೊಂಟ ಹಾಡು ಒಳ್ಳೆಯ ಕಂಠ ಕಾಯ್ತಾ ಅವನೇ ತುಂಟ ಕಾಲ್ ಮಾಡು ನಿನ್ನ ಬಂಟ ನಕ್ಕರೆ ನೀನು ನಕ್ಷತ್ರ ಅತ್ರೆ ನೀನು ವಿಚಿತ್ರ ನಿಮ್ಮಪ್ಪ ಬಂದ್ರೆ ತಾಪತ್ರ ನಿನ್ನಿಂದೆ ಬಿದ್ದು ನಾ ಅತಂತ್ರ *********ರಚನೆ******** ಡಾ.ಚಂದ್ರಶೇಖರ್. ಸಿ.ಹೆಚ್

15.ಹದಿಹರೆಯದ ಕಳವಳಗಳು

Image
ಹದಿಹರೆಯದ ವಯಸ್ಸು ಎಂದರೆ ಸುಮಾರು 10- 19 ವರ್ಷ ವಯಸ್ಸಿನವರನ್ನು ಹದಿ ಹರೆಯದವರು ಎಂದು ಕರೆಯುತ್ತೇವೆ. ಈ ಹದಿಹರೆಯದ ವಯಸ್ಸು ಬಾಲ್ಯ ವ್ಯವಸ್ಥೆಯಿಂದ ಪ್ರೌಢಾವಸ್ಥೆಯ ಮಧ್ಯೆ ಇರುವ ವಯಸ್ಸು. ಈ ವಯಸ್ಸಿನಲ್ಲಿ ದೈಹಿಕ ಬದಲಾವಣೆ, ಮಾನಸಿಕ ಬದಲಾವಣೆ , ಸಾಮಾಜಿಕ ಪ್ರಭುದ್ಧತೆಯನ್ನು ಕಾಣುವ ಒಂದು ಸುಂದರ ವಯಸ್ಸು. ಹದಿಹರೆಯದ ವಯಸ್ಸಿನಲ್ಲಿ ಕ್ಷಿಪ್ರ ಬದಲಾವಣೆಗಳು, ಲೈಂಗಿಕ ಪ್ರಬುದ್ಧತೆ, ತನ್ನನ್ನು ತಾನು ತಿಳಿಯುವುದು, ವ್ಯಕ್ತಿತ್ವದ ತಿಳುವಳಿಕೆ, ವೃತ್ತಿಪರ, ಸಾಮಾಜಿಕ ದಾರಿಯಲ್ಲಿ ಚಿಂತನೆಗಳು ಶುರುವಾಗುತ್ತವೆ. ಇಂತಹ ವಯಸ್ಸಿನಲ್ಲಿ ತ್ವರಿತ ಬೆಳವಣಿಗೆಯ ಒತ್ತಡ ಮತ್ತು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಜೊತೆ ಲೈಂಗಿಕ ಪ್ರಭುದ್ಧತೆ, ಹೆಣ್ಣು ಮತ್ತು ಗಂಡಿನಲ್ಲಿ ಸಹಜವಾದ ಕ್ರಿಯೆಗಳು. ಈ ವಯಸ್ಸಿನಲ್ಲಿ ಹದಿಹರೆಯದವರು ಒಂಟಿತನ, ನಿರಾಕರಣೆಯ ಭಾವನೆ ಹಾಗೂ ತಮ್ಮ ಬಗ್ಗೆ ಬೇಸರ , ತಂದೆ ತಾಯಿಯ ಬಗ್ಗೆ ನಿರಾಸಕ್ತಿ ಯನ್ನು ಅನುಭವಿಸುತ್ತಾರೆ. ಹದಿಹರೆಯದ ವಯಸ್ಸು ಸುಂದರ ಕನಸು ಬೀಳುತ್ತವೆ ನೋಡಿದಂತೆ ಚಂದಿರ ತಾವು ನಡೆಯುವ ದಾರಿಯ ಅವರಿಗೆ ಮಂದಿರ ಸ್ವಲ್ಪ ಜಾರಿದರೆ ಜೀವನ ಒಂದು ಕಂದರ ಭಾರತ ದೇಶದ 1/5 ನೇ ಜನಸಂಖ್ಯೆಯ ಸುಮಾರು 10- 19 ವಯಸ್ಸಿನ ಹದಿ ಹರೆಯದವರಿಂದ ಕೂಡಿದೆ.ಸುಮಾರು 10 .1/5 ನೆ ವಯಸ್ಸಿನಿಂದ ಗಂಡು ಮತ್ತು ಹೆಣ್ಣುಗಳಲ್ಲಿ ಹಾರ್ಮೋನ್ ಗಳು ಸ್ರವಿಸಲು ಶುರುವಾಗುತ್ತವೆ. ಇದರಿಂದ ಅವರ ದೇಹದ ಅಂಗಾಂಗಗಳ ಆಕಾರಗಳು ಹಾಗೂ ದೈಹಿಕ ಬೆಳವಣಿಗೆಯ