Posts

ಕನ್ನಡ

Image
ಅಮ್ಮು ಬಿಮ್ಮು ಇಲ್ಲದ ನಮ್ಮ ಕನ್ನಡಿಗ ಕನಸ್ಸು ಕಟ್ಟಿ ಮನಸ್ಸು ಗೆಲ್ಲೊ ಕನ್ನಡಿಗ ಒಲವಿನಿಂದ ಹೃದಯ ಬೆಸೆಯೊ ಕನ್ನಡಿಗ ತಾಯಿ ಕನ್ನಡಾಂಬೆಯ ಪುತ್ರ ಕನ್ನಡಿಗ ಪ್ರೀತಿಯಿಂದ ಪ್ರೀತಿ ಅಂಚೋ ನಮ್ಮ ಕನ್ನಡತಿ ಅಣತೆ ಅಚ್ಚಿ ಮನೆಯ ಬೆಳಗೋ ಕನ್ನಡತಿ ಮನಸ್ಸುಗಳ ಮಧುರಮಾತು ಕನ್ನಡತಿ ಜೀವಗಳಿಗೆ ಜೀವ ನೀಡೋ ಕನ್ನಡಾಂಬೆಯ ಪುತ್ರಿ ಕನ್ನಡತಿ ನದಿಗಳು ಹರಿದು ಹಸಿರು ತುಗೋ ನಮ್ಮ ನಾಡು ಕನ್ನಡ ಮಣ್ಣಿನಿಂದ ಚಿನ್ನ ತಗಿವ ನಾಡು ಕನ್ನಡ ಶಿಲ್ಪಾ ಕಲೆಯ ನೆಲೆಯು ನಮ್ಮ ಕನ್ನಡ ಬುದೇವಿ ಬೆಳೆವ ಅನ್ನದ ಬಿಡು ಕನ್ನಡ ಭಾಷೆ ಭೇದ ಮರೆತು ಸಾಕಿಹಳು ಕನ್ನಡ ತಾಯಿ ನಾವು ಎಲ್ಲಾ ಒಂದೇ ಎಂದು ನಂಬಿಹಳು ಕನ್ನಡ ತಾಯಿ ವಿದ್ಯೆ ಕಲಿಸಿ ಬುದ್ದಿ ತಿಳಿಸಿ ಬೆಳೆಸೋ ಕನ್ನಡ ತಾಯಿ ಅಸೆ ಅರಿತು ಕನಸು ಬೆಳೆಸೋ ನಮ್ಮ ಕನ್ನಡ ತಾಯಿ *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ನೋವು

Image
ಬದುಕು ಬರಿಸಿದ ನೋವು ನಾ ತೀರಿಸಿಲೆಗೆ ನಿನ್ನಯ ಮನಸಸ್ಸಿನ ವ್ಯಥೆಯ ನಾ ಕೇಳಲೆಗೆ ಬರಿದಾದ ಒಲವಿಗೆ ಬಣ್ಣವ ನಾ ಅಚ್ಚಲೆಗೆ ಕನಸು ತುಂಬಿದ ಹೃದಯಕೆ ನಾ ಚುಚ್ಚುಲೆಗೆ ನೋವು ಅಚ್ಚಿದ ಬೆಂಕಿ ಹಾರಿವೋಯ್ತು ಪ್ರೀತಿ ಅಚ್ಚಿದ ತಣ್ಣೀರು ಜಾರಿವೋಯ್ತು ಕಂಡ ಕನಸು ಮನದಲಿ ಬಂಧುವೊಯ್ತು ನನ್ನಾಸೆ ಏಕೋ ನನ್ನನ್ನೇಕೊಂದುವೋಯ್ತು ನನಗೆ ಮಿಡಿದ ಮನವು ನೀರಿನಲ್ಲಿ ಬಿತ್ತು ಒಲವ ಬೇಗೆಗೆ ಛಲವು ಮುರಿದು ಬಿತ್ತು ಅರಿವ ನೀರಿಗೆ ಅಸೆ ಅಡ್ಡ ಬಂತು ಹೂವು ಒಂದೂ ನಸು ನಕ್ಕು ಬಳಿ ಬಂತು ಒ ಒಲವೇ ನಿನೆಗೆ ನನ್ನ ಬಿಟ್ಟು ನಿಂತೆ ನನ ಮನಸ್ಸು ಕಲೆಂದು ಕುಟ್ಟಿ ಕುಂತೆ  ಆಸೆಯೂ ಸಡಗರದಿ ಬೆಚ್ಚಿ ಬಂತೆ  ಒ ಮನವೇ ನನ್ನ ಒಲವೇ ನೀನೇಕೆ ಸುಮ್ಮನೆ ತಿರುಗಿದಂತೆ  *********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ವಿಧಿಯೂ ಕ್ರೂರ

Image
ಪ್ರೀತಿ ನೀಡೋ ಮನಸಿಗೆ ಸ್ಮಶಾನವೇಕೆ ಹಾಸಿಗೆ ನೋವು ಪಡುವ ಹೃದಯಕೆ ಚಳಿಗಾಲ ಕೂಡ ಬೇಸಗೆ ಮನಸ್ಸು ಮುಗಿದು  ಹೃದಯ ಹರಿದು ಒಲವ ತೇರದು ನೀನೇಕೆ ಹೊರಟೆ ಯಾತ್ರೆಗೆ ಕಾಲ ಒಂದೂ ವಿಧಿಯ ಗೊಂಬೆ ನಾವಿದರ ಆಡು ಬೋಂಬೆ ಹಸಿರು ಗಿಡದ ನಿಂಬೆ ಬ್ರಹ್ಮ ನಿನ್ನ ಕೈಯಲ್ಲಿ  ಬರಹ ಏಕೆ ಬರೆದೆ ಆಣೆಯಲಿ ಕಾಲವೊಂದು ಘೋರ ವಿದಿಯು ಇನ್ನು ಕ್ರೂರ ಮನಸ್ಸು ಏಕೋ ಬಾರ ಸಾಗಿತೆಕೆ ಬದುಕು ಕಾಣದ ತೀರ ನೂರು ಜನ್ಮ ಪಡೆದರೇನು ಹಣವ ತುಂಬಾ ಮಾಡಿದರೇನು ಜನದ ಪ್ರೀತಿ ಗಳಿಸಿದರೇನು ಬ್ರಹ್ಮ ಬರೆದ ವಿದಿಯು ನಮ್ಮ ಬಿಟ್ಟಿತೆ ಮೆಲುಕು ಹಾಕೋ ಕಾಲವನ್ನು ಸುಟ್ಟಿತೆ ಈ ಜನ್ಮದಲಿ ಮತೊಮ್ಮೆ ಈ ಜೀವ ಹುಟ್ಟಿತೆ  *******ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಅಭಿಮಾನಿ

Image
ಕನ್ನಡದ ಕಣ್ಣಮಣಿ ಅಭಿಮಾನಿಗಳ ಅರಗಿಣಿ ಒಲವಿನ ಸವಿ ದಣಿ ಕರುಣೆಯ ಚಿನ್ನದ ಗಣಿ ಅಭಿಮಾನಿಗಳ ಮನ ಮಿಡಿತ ಯುವಕರ ಎದೆ ಬಡಿತ ನಾಟ್ಯದ ಅತಿರಥ ಕನ್ನಡದ ಮಹಾರಥಾ ಸ್ನೇಹವೇ ಇವನ ಉಸಿರು ಪ್ರೀತಿಯೇ ಅವನ ಹೆಸರು ಮಾಡುವ ಕೆಲಸದಲಿ ಚೇಲವು ಇವನು ನಂಬಿದ ಗೆಲುವು ಕನ್ನಡದ ಮುದ್ದಿನ ಕುವರ ಜನಪ್ರಿತಿ ಗೆದ್ದ ವೀರ ಮನಸ್ಸು ಕದ್ದ ಚೋರ ನಮ್ಮ ಪ್ರೀತಿ ಪುನೀತರಾಜಕುಮಾರ ತೋರಲಿಲ್ಲ ಅಹಂಕಾರ ಬೀಗಲ್ಲಿಲ್ಲಾ ಮಾಡಿ ಉಪಕಾರ ಜೇವನವೇ ಪರೋಪಕಾರ ತಂದೆ ಹಾದಿಯಲಿ ನಡೆದ ರಾಜಕುಮಾರ ವಿಧಿಯ ಆಟದಿ ನಿಂತಿತು ಹೃದಯ ಸಂಚಾರ 🙏🏼💐💐💐ಕನ್ನಡದ ನಟ ಪುನೀತರಾಜಕುಮಾರ ಆತ್ಮಕೆ ಶಾಂತಿ ಸಿಗಲಿ💐💐💐🙏🏼 ********ರಚನೆ *******, ಡಾ. ಚಂದ್ರಶೇಖರ. ಸಿ. ಹೆಚ್

ಓ ಹುಡುಗಿ

Image
ಭಗವಂತ ತಿದ್ದಿ ತೀಡಿದ ನೀನಂದ ನಿ ನನಗೇನೇ ಸಿಗಲೆಂದ ಸಿಕ್ಕಾಗ ಯಾಕೋ ನಿ ನಕ್ಕೆ ಓ ಹುಡುಗಿ ಬಲು ಸೊಕ್ಕೆ ಮೂಗಿನ ತುದಿಯಲಿ ಕೋಪ ಯಾರು ನೀಡಿದರು ಶಾಪ ಮನಸ್ಸು ತುಂಬಾ ಬಾರಿ ತಾಪ ನ ಹೇಗೆ ಹೇಳಲ್ಲಿ ಓ ರೂಪ ನಡುಗೆಯಲಿ ಬಿಗುಮಾನ ಹುಡುಗೆಯಲಿ ನಿ ಮೌನ ಹೃದಯ ಏಕೋ ಕಂಪನ ರೂಪವೇ ಸಿಕ್ಕ ಬಹುಮಾನ ಮಾತು ಒಂದೂ ಅವಸರ ನಡೆಯು ಏಕೋ ಅತಿಸರ ಪ್ರೀತಿಯ ನಿನ್ನ ಅವಸರ ಹಾಡಿದಂತೆ ಮಧುರ ಸ್ವರ ನೋಟವೊಂದು ಬುಲೆಟ್ ಗುರಿಟ್ಟರೆ  ಏಕೋ ಶೂಟೌಟ್ ನಕ್ಕರೆ ನಿ ಕ್ನೌಕ್ ಔಟ್ ಪ್ರೀತಿಯಿಂದ ಕಿಕ್ ಔಟ್ ಭಗವಂತ ತಿದ್ದಿ ತೀಡಿದ ನೀನಂದ ನಿ ನನಗೇನೇ ಸಿಗಲೆಂದ ಸಿಕ್ಕಾಗ ಯಾಕೋ ನಿ ನಕ್ಕೆ ಓ ಹುಡುಗಿ ಬಲು ಸೊಕ್ಕೆ ********ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ಮನಸ್ಸು

Image
ಮನಸ್ಸು ಎಂಬುದು ಮುದ್ದಾದ ಕರ್ಮ ದೇವರಿಗೆ ಗೋತ್ತು ಏನದರ ಮರ್ಮ  ಯಾರಿಗೂ ತಿಳಿಯದ ಸೊಬಗು ಆರಿತವನೆ ಬಲ್ಲ ಅದರ ಮೆರಗು ನಿಂತಲ್ಲಿ ನಿಲ್ಲುತಿಲ್ಲಾ ಕುಂತಲಿ ಕುರುತಿಲ್ಲಾ  ಸೆಕೆಂಡುಗಳಲಿ ಪ್ರಪಂಚ್ ಸುತ್ತಿ ಮತ್ತೆ ಬಂದು ಬೂಪಾಟವ ಒತ್ತಿ ತಿಳಿಯದೆ ಬಂದು ಸೇರುವುದು ನಮ್ಮ ನೆತ್ತಿ ಅರಿಯಲೋರೇಟೇ ಅದರ ಮಾಯೆ ಕಣ್ಣಿಗೆ ಕಾಣಲಿಲ್ಲ ಏಕೋ ಛಾಯೆ ಇಡಿದರು ಸಿಕ್ಕುತ್ತಿಲ್ಲ ಹುಡುಕಿದರೂ ಸಿಗಲ್ಲಿಲ್ಲ   ಏಕೆ ಎಂದು ತಿಳಿಯಲ್ಲಿಲ್ಲ   ದೇವಾ ಸೃಷ್ಟಿಸಿದ ಮನಸ್ಸು ಬಿತ್ತುವುದು ಕನಸು ದೈರ್ಯದಿಂದ ನುಗ್ಗಿದರೆ ಕನಸು ಕೂಡ ನನಸು ಸೃಷ್ಟಿಸುವುದು ಮಾಯಲೋಕನಂಬಿದರೆ ಸೇರಿಸುವುದು ಪರಲೋಕ ಎಚ್ಚರ ತಪ್ಪಿದರೆ  ಮನಸು ಎಂಬ ಮಾಯೆ ದೇವಾ ಕೊಟ್ಟ ಭಿಕ್ಷೆ ಮನುಜ ನೀನು ಸರಿ ಉಪಯೋಗಿಸಿದರೆ ರಕ್ಷೆ ಮೈ ಮರೆತರೆ ಖಂಡಿತ ನಿನಗೆ ಶಿಕ್ಷೆ ಹಾರುವುದು ಕುಣಿಯುವುದು ಮರೆತು ಕಕ್ಷೆ ಮನಸ್ಸು ಎಂಬುದು ಮುದ್ದಾದ ಕರ್ಮ ದೇವರಿಗೆ ಗೋತ್ತು ಏನದರ ಮರ್ಮ  ಯಾರಿಗೂ ತಿಳಿಯದ ಸೊಬಗು ಆರೋತವನೆ ಬಲ್ಲ ಅದರ ಮೆರಗು **********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ನನ್ನ ಉಸಿರು

Image
  ಸವಿ ನೆನಪೇ ನನ್ನ ಉಸಿರು ಪ್ರೀತಿಯೇ ಅದರ ಹೆಸರು ಬಿಟ್ಟು ದೊರಗೋ ಮುನ್ನ ಒಲವಲ್ಲಿ ನಾ ಬೆಂದೆ ಚಿನ್ನ ಕಣ್ಣೀರು ಮನದ ಹನಿ ಮಿಡಿದ ಒಲವ ಕಂಬನಿ ಬಿದ್ದನಂತಾಯಿತು ಇಬ್ಬನಿ ಮಾತಾನೊಂದು ಪ್ರತಿ ಧ್ವನಿ ಮುಗಿಯದ ಒಲವ ಬೇಗೆ ನಾನು ಬಂದು ನಿನ ತಾಗೆ ಬಂಧನ ಸವಿಯಾಗೆ ತಬ್ಬಿತು ನನ್ನ ಇತವಾಗೆ ಒಲವೆಲ್ಲಾ ಬರಡಾಯ್ತು ಬದುಕು ಬರಿದಾಯ್ತು ಕನಸೆಲ್ಲ ಚೂರಾಯ್ತು ಕಣ್ಣೀರು ನಡಿಯಾಯ್ತು ನಿ ನನ್ನವಳಲ್ಲ ಎಂದು ತಿಳಿದಾಯ್ತು ಜೀವನವೇ ಸಾಕಾಯ್ತು ಉಸಿರ ನಿನ್ನ ಹೆಸರು ಮಾಸಿ ಮಾಡಿದೆ ಹೃದಯ ಗಾಸಿ ******†**ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್